31/08/2026
ದೊಸ್ತ್ ಕ್ರಿಕೆಟ್ ಟೀಮ್ (ರಿ)
50ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವಾನ್ವಿತ ಶ್ರೀ ಇನಾಯತ್ ಅಲಿ [GENERAL SECRETARY OF THE KARNATAKA CONGRESS COMMITTEE (KPCC)] ಅವರಿಗೆ ನೀಡಲಾಯಿತು.