28/03/2026
ಭಾರತ ಸರ್ಕಾರ, ಯುವ ವ್ಯವಹಾರಗಳ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್, ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ಸರ್ಕಾರದ ಇವುಗಳ ವತಿಯಿಂದ ಮಾರ್ಚ್ 24 ಮತ್ತು 25 ರಂದು ಬೆಂಗಳೂರಿನಲ್ಲಿ ನಡೆದ
"ರಾಜ್ಯ ಯುವ ಸಂಸತ್ತು"
ಸ್ಪರ್ಧೆಯಲ್ಲಿ ಭಾಗವಹಿಸಿ
"ಕೇಂದ್ರೀಯ ಬಜೆಟ್ 2026 - ವಿಕಸಿತ ಭಾರತ 2047ಕ್ಕೆ ಯುವಜನರ ಸಬಲೀಕರಣ."
ಈ ವಿಷಯದ ಕುರಿತು ಚಿಂತನೆಗಳನ್ನು ಹಂಚಿಕೊಂಡ ವಿಶೇಷ ಕ್ಷಣಗಳು.🚩🙏
karnataka