23/03/2023
ದೇಶದ ಯುವಕರು ದುಶ್ಚಟಗಳಿಂದ ಮುಕ್ತರಾಗಿ - ದೇಶದ ಆಸ್ತಿ ಆಗಿ ಎಂದು ಜಾಗೃತಿ ಮಾಡಿಸಲು ದೆಹಲಿಯಿಂದ ಪ್ರತಿ ದಿನ 70 ಕಿ.ಮೀ ಓಡುತ್ತಾ ಇಂದು ಕರ್ನಾಟಕದ ಬೆಳಗಾವಿ ತಲುಪಿದ್ದಾರೆ.
ರೂಪೇಶ್ ಅವರ ಕಾರ್ಯಕ್ಕೆ ಪತಂಜಲಿ ಪರಿವಾರ ಬೆಳಗಾವಿದಿಂದ ಸ್ವಾಗತಿಸಿ ಅಭಿನಂದಿಸಲಾಯಿತು. Patanjali Yuva Bharat Karnataka North Sachin Patanjali Bharat