Panchamasali Community

Panchamasali Community Welcome To Panchamasali Jagadguru Peetha - Shivamogga Road, Hanagawadi Post, Davanagere Dist, Karnataka state, 577601

04/08/2026
ರಾಣೆಬೆನ್ನೂರಿನ ಹಿಂದೂ ಲಿಂಗಾಯತ ಪಂಚಮಸಾಲಿ ಸಮಾಜ ಆಯೋಜಿಸಿದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 90% ಅಂಕಗಳಿಸಿದ ವಿದ್ಯಾರ್ಥಿ ವಿದ್ಯ...
04/08/2026

ರಾಣೆಬೆನ್ನೂರಿನ ಹಿಂದೂ ಲಿಂಗಾಯತ ಪಂಚಮಸಾಲಿ ಸಮಾಜ ಆಯೋಜಿಸಿದ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 90% ಅಂಕಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಯಶಸ್ವಿಯಾಗಿ ಜರುಗಿತು.

ರಾಣೆಬೆನ್ನೂರು ತಾಲ್ಲೂಕಿನ ಹಿಂದೂ ಲಿಂಗಾಯತ ಪಂಚಮಸಾಲಿ ಸಮಾಜ ಆಯೋಜಿಸಿದ ಎಸ್ ಎಸ್ ಎಲ್ ಸಿ  ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ 90% ಅಂಕಗಳನ...
02/08/2026

ರಾಣೆಬೆನ್ನೂರು ತಾಲ್ಲೂಕಿನ ಹಿಂದೂ ಲಿಂಗಾಯತ ಪಂಚಮಸಾಲಿ ಸಮಾಜ ಆಯೋಜಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ 90% ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥೀನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ(ಹರಪೀಠ) ದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

02/08/2026

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ (ಹರಪೀಠ)ದಲ್ಲಿ ಗುರು ಪೂರ್ಣಿಮೆ ಮಹೋತ್ಸವ.

02/08/2026
ಗುರುಪೂರ್ಣಿಮೆಯ ಪವಿತ್ರ ಪುಣ್ಯಪರ್ವದಂದು ಹರಿಹರದ ಹರಪೀಠದ ಶಿವಯೋಗ ಮಂದಿರದಲ್ಲಿ ಯೋಗಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ...
30/07/2026

ಗುರುಪೂರ್ಣಿಮೆಯ ಪವಿತ್ರ ಪುಣ್ಯಪರ್ವದಂದು ಹರಿಹರದ ಹರಪೀಠದ ಶಿವಯೋಗ ಮಂದಿರದಲ್ಲಿ ಯೋಗಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು ಇಷ್ಟಲಿಂಗಾಭಿಷೇಕವನ್ನು ಭಕ್ತಿಭಾವದಿಂದ ನೆರವೇರಿಸಿದರು.

ಸದ್ಗುರುಗಳ ಕೃಪೆ, ಶಿವಾನುಗ್ರಹ ಹಾಗೂ ಇಷ್ಟಲಿಂಗದ ದಿವ್ಯಚೈತನ್ಯವು ಸಕಲ ಸದ್ಭಕ್ತರಲ್ಲಿ ಜ್ಞಾನ, ಶಾಂತಿ ಮತ್ತು ಶಿವಯೋಗದ ಅರಿವನ್ನು ಜಾಗೃತಗೊಳಿಸಲಿ. 🙏🕉️

ಗುರುಪೂರ್ಣಿಮೆಯ ಪವಿತ್ರ ಪುಣ್ಯಪರ್ವದ ಪ್ರಾತಃಕಾಲದಲ್ಲಿ, ಹರಪೀಠದ ಶಿವಯೋಗ ಮಂದಿರದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಇಷ್...
29/07/2026

ಗುರುಪೂರ್ಣಿಮೆಯ ಪವಿತ್ರ ಪುಣ್ಯಪರ್ವದ ಪ್ರಾತಃಕಾಲದಲ್ಲಿ, ಹರಪೀಠದ ಶಿವಯೋಗ ಮಂದಿರದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಇಷ್ಟಲಿಂಗ ಮಹಾಪೂಜೆಯಲ್ಲಿ ಲೀನರಾಗಿರುವ ದಿವ್ಯ ಕ್ಷಣ.

ಗುರುಪೂರ್ಣಿಮೆಯ ಪವಿತ್ರ ಪುಣ್ಯಪರ್ವದಂದು, ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಹರಪೀಠಾಧ್ಯಕ್ಷರಾದ ಲಿಂಗೈಕ್ಯ ಜ...
29/07/2026

ಗುರುಪೂರ್ಣಿಮೆಯ ಪವಿತ್ರ ಪುಣ್ಯಪರ್ವದಂದು, ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಹರಪೀಠಾಧ್ಯಕ್ಷರಾದ ಲಿಂಗೈಕ್ಯ ಜಗದ್ಗುರು ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಪವಿತ್ರ ಕರ್ತೃಗದ್ದುಗೆಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಲಾಯಿತು.ಅನ

ಗುರು ದೇಹವನ್ನು ಮೀರಿ ನಿತ್ಯ ಜಾಗೃತವಾಗಿರುವ ಜ್ಞಾನಸ್ವರೂಪ. ಕರ್ತೃಗದ್ದುಗೆಯು ಆ ಜ್ಞಾನ, ತಪಸ್ಸು, ತ್ಯಾಗ ಮತ್ತು ಧರ್ಮಸಾಧನೆಯ ಶಾಶ್ವತ ಸಂಕೇತ. ಗುರುಪೂರ್ಣಿಮೆಯ ಈ ಪುಣ್ಯಕ್ಷಣದಲ್ಲಿ ಆ ಮಹಾಗುರುಗಳ ಕೃಪಾಶೀರ್ವಾದವು ಸಕಲರ ಅಂತರಂಗವನ್ನು ಶಿವಜ್ಞಾನದಿಂದ ಪ್ರಜ್ವಲಿಸಿ, ಧರ್ಮ, ಸಾಧನೆ ಮತ್ತು ಸೇವೆಯ ಪಥದಲ್ಲಿ ಮುನ್ನಡೆಸಲಿ.

ಓಂ ಶ್ರೀ ಗುರುವೇ ನಮಃ । ಓಂ ನಮಃ ಶಿವಾಯ ।

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜರುಗಿದ ಗುರುಪೂರ್ಣಿಮಾ ಮಹೋತ್ಸವದ ಚಿತ್ರಪಟಗಳು.
29/07/2026

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಜರುಗಿದ ಗುರುಪೂರ್ಣಿಮಾ ಮಹೋತ್ಸವದ ಚಿತ್ರಪಟಗಳು.

Address

311, Shivamogga Road, Hanagawadi Post
Harihar
577601

Alerts

Be the first to know and let us send you an email when Panchamasali Community posts news and promotions. Your email address will not be used for any other purpose, and you can unsubscribe at any time.

Contact The Business

Send a message to Panchamasali Community:

Shortcuts

Share