10/06/2026
ಕಬ್ಬಿನಲ್ಲಿ ಕೀಟಗಳ ದಾಳಿ ಯಾಕೆ ಹೆಚ್ಚಾಗುತ್ತಿದೆ ಗೊತ್ತಾ? | Sugarcane Farm
ಕಬ್ಬು ಕರ್ನಾಟಕ ಹಾಗೂ ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ಆದರೆ ಸ್ಟೆಮ್ ಬೋರರ್, ರೂಟ್ ಬೋರರ್, ಸುಳಿ ಕತ್ತರಿಸುವ ಹುಳುಗಳು, ಬೆಳವಣಿಗೆ ಕುಂಠಿತ ಹಾಗೂ ಇಳುವರಿ ಕುಸಿತ ಇಂದಿನ ರೈತರ ದೊಡ್ಡ ಸಮಸ್ಯೆಯಾಗಿದೆ.
ಈ ವಿಡಿಯೋದಲ್ಲಿ ಡಾ. ಕೆ.ಆರ್. ಹುಲ್ಲುನಾಚೇಗೌಡ ಅವರು ಕಬ್ಬಿನ ಕೀಟ ಸಮಸ್ಯೆಗಳ ಮೂಲ ಕಾರಣವನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ.
ಹೆಚ್ಚಿನ ಕೃಷಿ ಮಾಹಿತಿಗಾಗಿ ನಮ್ಮ ಚಾನೆಲ್ Subscribe ಮಾಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 90992 62233